ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಭಕ್ತರಿಂದ ಸೇವಾ ಅವಕಾಶ

August 19, 2026
hulibhoota daivasthana reconstruction

ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪುನರ್ ನಿರ್ಮಾಣ ಕಾರ್ಯಕ್ಕೆ ಭಗವದ್ಭಕ್ತರು ವಿವಿಧ ಪರಿಕರಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.

ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಪರಿಕರಗಳನ್ನು ಭಕ್ತರು ಸೇವೆಯಾಗಿ ಸಮರ್ಪಿಸಬಹುದಾಗಿದೆ. ಶಿಲಾಮಯ ಸೋಪಾನದ ಕಲ್ಲು (ಮೆಟ್ಟಿಲು ಸೇರಿ) ₹50,000, ದಾರಂದ ₹40,000, 3 ಸ್ಟೀಲ್ ಬೀಮ್‌ಗಳು ₹40,000 ಹಾಗೂ 7 ಅಡಿ ಫೀಟ್ ಕಂಬಕ್ಕೆ ₹40,000 ಎಂದು ಸೇವಾ ಮೊತ್ತವನ್ನು ನಿಗದಿಪಡಿಸಲಾಗಿದೆ.

ಪರಿಕರಗಳನ್ನು ಸಮರ್ಪಿಸಲು ಇಚ್ಛಿಸುವ ಭಗವದ್ಭಕ್ತರು ಇದರ ಮೌಲ್ಯವನ್ನು ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449103422

ಇನ್ನಷ್ಟು ಓದಿ

ashtabandha brahmakalashotsava bettampady

2027ರ ಫೆಬ್ರವರಿ 19ರಿಂದ 24ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿವರವಾಗಿ ಓದಿ

ಶ್ರೀ ಕ್ಷೇತ್ರಕ್ಕೆ ರೂ. 40,010 ದೇಣಿಗೆ ನೀಡಿದ ಶ್ರೀಮತಿ ವಿಜಯಲಕ್ಷ್ಮೀ ಗುಣಕರ್ ರೈ ಮತ್ತು ಮಕ್ಕಳು

ವಿವರವಾಗಿ ಓದಿ

shri mahalingeshwara bhajana sangha donation

ಶ್ರೀ ಕ್ಷೇತ್ರಕ್ಕೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದಿಂದ 1 ಲಕ್ಷ ರೂ. ದೇಣಿಗೆ

ವಿವರವಾಗಿ ಓದಿ

geleyara balaga bettampady donation

ಶ್ರೀ ಕ್ಷೇತ್ರಕ್ಕೆ ಬೆಟ್ಟಂಪಾಡಿ ಗೆಳೆಯರ ಬಳಗದಿಂದ ರೂ. 12,120 ದೇಣಿಗೆ

ವಿವರವಾಗಿ ಓದಿ