ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಭಕ್ತರಿಂದ ಸೇವಾ ಅವಕಾಶ

August 19, 2026
hulibhoota daivasthana reconstruction

ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪುನರ್ ನಿರ್ಮಾಣ ಕಾರ್ಯಕ್ಕೆ ಭಗವದ್ಭಕ್ತರು ವಿವಿಧ ಪರಿಕರಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.

ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಪರಿಕರಗಳನ್ನು ಭಕ್ತರು ಸೇವೆಯಾಗಿ ಸಮರ್ಪಿಸಬಹುದಾಗಿದೆ. ಶಿಲಾಮಯ ಸೋಪಾನದ ಕಲ್ಲು (ಮೆಟ್ಟಿಲು ಸೇರಿ) ₹50,000, ದಾರಂದ ₹40,000, 3 ಸ್ಟೀಲ್ ಬೀಮ್‌ಗಳು ₹40,000 ಹಾಗೂ 7 ಅಡಿ ಫೀಟ್ ಕಂಬಕ್ಕೆ ₹40,000 ಎಂದು ಸೇವಾ ಮೊತ್ತವನ್ನು ನಿಗದಿಪಡಿಸಲಾಗಿದೆ.

ಪರಿಕರಗಳನ್ನು ಸಮರ್ಪಿಸಲು ಇಚ್ಛಿಸುವ ಭಗವದ್ಭಕ್ತರು ಇದರ ಮೌಲ್ಯವನ್ನು ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449103422

ಇನ್ನಷ್ಟು ಓದಿ

nagar panchami celebration august 17

ಆಗಸ್ಟ್ 17ರಂದು ನಾಗರ ಪಂಚಮಿ ಆಚರಣೆ: ವಿಶೇಷ ಪೂಜೆ ಹಾಗೂ ಅಭಿಷೇಕಕ್ಕೆ ಅವಕಾಶ

ವಿವರವಾಗಿ ಓದಿ

Varamahalakshmi Invitation - 1

ಆಗಸ್ಟ್ 28ರಂದು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ: ಭಕ್ತರಿಗೆ ಆತ್ಮೀಯ ಆಹ್ವಾನ

ವಿವರವಾಗಿ ಓದಿ

Mritunjaya homa

ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ, ಲಕ್ಷ ಶಿವಪಂಚಾಕ್ಷರಿ ಮಂತ್ರ ಪಠಣ ಯಜ್ಞ

ವಿವರವಾಗಿ ಓದಿ